ಪಡಿತರ ಚೀಟಿ ಇಲ್ಲದ ಕುಟುಂಬಗಳಿಗೆ ಒಂದು ರೂಪಾಯಿಗೆ ಅಕ್ಕಿ, ಗೋಧಿ, ಉಪ್ಪು ಹಾಗೂ 1.5 ರೂಪಾಯಿಗೆ ಸೀಮೆಎಣ್ಣೆ ನೀಡುವ ಯೋಜನೆ ಜಾರಿಗೆ ಮುಂದಾಗಿದ್ದಾರೆ. ಪಡಿತರ ಚೀಟಿ ಇಲ್ಲದ ಕುಟುಂಬಗಳಿಗೆ ಒಂದು ರೂಪಾಯಿಗೆ ಅಕ್ಕಿ, ಗೋಧಿ, ಉಪ್ಪು ಹಾಗೂ 1.5 ರೂಪಾಯಿಗೆ ಸೀಮೆಎಣ್ಣೆ ನೀಡುವುದಾಗಿ ಘೋಷಿಸಿದ್ದಾರೆ.
ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯಡಿ ಬಡವರು ಮತ್ತು ಪಡಿತರ ಚೀಟಿ ಇಲ್ಲದವರಿಗೆ ಒಂದು ರೂಪಾಯಿಗೆ ಅಕ್ಕಿ, ಗೋಧಿ ಹಾಗೂ ಉಪ್ಪು ನೀಡಲಾಗುವುದು. ಸೆಪ್ಟಂಬರ್ 1 ರಿಂದಲೇ ಯೋಜನೆ ರಾಜ್ಯಾದ್ಯಂತ ಜಾರಿಗೆ ಬರಲಿದೆ. ಪ್ರತಿ ವ್ಯಕ್ತಿಗೆ 10 ಕೆಜಿ ಆಹಾರ ಧಾನ್ಯ ನೀಡಲಾಗುವುದು ಎಂದು ಹೇಳಲಾಗಿದೆ.
Bangalore Hot News
An additional 5 kgs of food grains for Rs 1 will also be given until November. With this, 10 kgs of food grain will be distributed which means if there are 5 members in a family then that family is getting 50 kgs of the ration: Madhya Pradesh CM Shivraj Singh Chouhan https://t.co/siYETfOZpp— ANI (@ANI) August 19, 2020
0 Comments
Please share your comment